Tuesday, August 7, 2007

ಡಾ||ರಾಜ್ ಸ್ಮಾರಕಕ್ಕೆ ಒತ್ತಯಿಸಿ ದೊಡ್ಡ ಜಾಥಾ


ಡಾ ರಾಜ್ ಸ್ಮಾರಕಕ್ಕೆ ಒತ್ತಯಿಸಿ ದೊಡ್ಡ ಜಾಥ ವನ್ನು ಕ.ರ.ವೇ. ಯ ನಾರಾಯಣ ಗೌಡರ ನೇತೃತ್ವದಲ್ಲಿ, ಡಾ ರಜ್ ಕುಮಾರ್ ಸ್ಮಾರಕ ನಿರ್ಮಾಣ ಹೋರಾಟ ಸಮಿತಿ ಹಮ್ಮ್ಕಿಕೊಂಡಿತ್ತು. ತದನಂತರ, ಮುಖ್ಯ ಮಂತ್ರಿಯ ಮನೆ ತಲುಪಿ, ಆಗಶ್ಟ್ ೨೦ ರೊಳಗೆ ಸ್ಮಾರಕ ನಿರ್ಮಾಣ ಕಾಮಗಾರಿ ಶುರುವಾಗದಿದ್ದಲ್ಲಿ, ವಿಧಾನಸೌದಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡೀತು.