Saturday, July 26, 2014

ಮಹಾರಾಷ್ಟ್ರದ ಕನ್ನಡಿಗರ ಮೇಲಿನ ದೌರ್ಜನ್ಯ ಮತ್ತು ಬೆಳಗಾವಿಯಲ್ಲಿ ಎಂ.ಇ.ಎಸ್. ನಡೆಸುತ್ತಿರುವ ಪುಂಡಾಟಿಕೆ ಖಂಡಿಸಿ ಪ್ರತಿಭಟನೆ

ಮಹಾರಾಷ್ಟ್ರದಲ್ಲಿ ಕರ್ನಾಟಕದವರ ಮೇಲೆ ಶಿವಸೇನೆ ನಡೆಸಿದ ದೌರ್ಜನ್ಯವನ್ನು ಖಂಡಿಸಿ ಬೆಂಗಳೂರಿನಲ್ಲಿ ಇಂದು ನಾವು ಪ್ರತಿಭಟನೆ ನಡೆಸಿದವು. ಪ್ರತಿಭಟನೆಯ ಕೆಲ ಚಿತ್ರಗಳನ್ನು ಇಲ್ಲಿ ನೋಡಿ:






ಹಾಗೆಯೇ, ಕರ್ನಾಟಕ ರಾಜ್ಯದಲ್ಲಿರುವ ಯಳ್ಳೂರು ಗ್ರಾಮದಲ್ಲಿದ್ದ ಮಹಾರಾಷ್ಟ್ರ ನಾಮಫಲಕವನ್ನ ಡಿಸೆಂಬರ್ ೨೦೧೨ ರಲ್ಲಿ ಕಿತ್ತೆಸೆದು ನಮ್ಮ ಬೆಳಗಾವಿ ಜಿಲ್ಲೆಯ ಕಾರ್ಯಕರ್ತರು ಪ್ರತಿಭಟಿಸಿದ್ದರು. ಇಂದು ಮತ್ತಿ ಅಲ್ಲಿ ಮಹಾರಾಷ್ಟ್ರ ರಾಜ್ಯ ಎಂಬ ನಾಮಫಲಕವನ್ನು ಹಾಕುವ ಮೂಲಕ ಎಂ.ಇ.ಎಸ್. ತನ್ನ ಪುಂಡಾಟಿಕೆಯನ್ನು ಮುಂದುವರೆಸಿದೆ. ಎಂ.ಇ.ಎಸ್. ಈ ನಾಡದ್ರೋಹಿ ಕೆಲಸವನ್ನು ವಿರೋಧಿಸಿ ನಾವು ನಡೆಸಿದ ಪ್ರತಿಭಟನೆಯ ಪತ್ರಿಕಾ ಹೇಳಿಕೆಯನ್ನು ಕೆಳಗೆ ನೋಡಿ: